Advertisement
ತಾಲೂಕಿನ ಚಪ್ಪರದ ಕಲ್ಲು ಸರ್ಕಲ್ನಲ್ಲಿರುವ ವಿಹಾನ್ ಪಬ್ಲಿಕ್ ಶಾಲೆಯಲ್ಲಿ ದೇವನಹಳ್ಳಿ, ನೆಲಮಂಗಲ, ದೊಡ್ಡ ಬಳ್ಳಾಪುರ , ಹೊಸಕೋಟೆ ತಾಲೂಕಿನ ಕುರುಬರ ಸಂಘದ ಸದಸ್ಯರು ಮತದಾನ ಮಾಡಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 4 ಸಾವಿರದ 382 ಮತದಾರರನ್ನು ಹೊಂದಿದ್ದು ಮೂವರು ನಿರ್ದೇಶಕರನ್ನು ಆಯ್ಕೆ ಮಾಡಿ ರಾಜ್ಯ ಸಂಘಕ್ಕೆಆಯ್ಕೆ ಮಾಡಿ ಕಳುಹಿಸಿಕೊಡಬೇಕಾಗಿದೆ. ಸಾಮಾನ್ಯ ಸ್ಥಾನದಿಂದ ಏಳು ಅಭ್ಯರ್ಥಿಗಳು ಕಣದಲ್ಲಿದ್ದು ಅಭ್ಯರ್ಥಿಗಳಾದ ಉಮೇಶ್, ಕೃಷ್ಣ ಮೂರ್ತಿ, ಕೇಶವ ಮೂರ್ತಿ, ಬೀರೇಗೌಡ, ಮಲ್ಲೇಶ್, ಕೆಸಿ ಲಕ್ಷ್ಮೀ ನಾರಾಯಣ್ , ಬಿಎಸ್ ಲೋಕೇಶ್, ಮಹಿಳಾ ಮೀಸಲು ಸ್ಥಾನಕ್ಕೆ ಮೀನಾಕ್ಷಿ ಕೃಷ್ಣ ಮೂರ್ತಿ, ಎನ್ ಮಂಜುಳಾ, ಸ್ಪರ್ಧಿಸಿದ್ದಾರೆ. ಬೆಳಿಗ್ಗೆ 09 ರಿಂದ ಪ್ರಾರಂಭವಾದ 04 ಗಂಟೆಯವರೆಗೆ ಚುನಾವಣೆ ನಡೆಯಿತು.
Advertisement
ಕುರುಬರ ಸಂಘದ ಚುನಾವಣೆ ಶಾಂತಿಯುತ
03:25 PM Dec 23, 2019 | Suhan S |
Advertisement
Udayavani is now on Telegram. Click here to join our channel and stay updated with the latest news.