Advertisement

ಕುಣಿಗಲ್: ಲಾರಿ ಢಿಕ್ಕಿ ಹೊಡೆದು ಬೆಂಗಳೂರಿನ ಖಾಸಗಿ ಕಂಪೆನಿ ಉದ್ಯೋಗಿ ಸ್ಥಳದಲ್ಲೇ ಸಾವು

09:53 PM Mar 15, 2023 | Team Udayavani |

ಕುಣಿಗಲ್: ಬೈಕಿಗೆ ಲಾರಿ‌ಯೊಂದು ಢಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಟಿ.ಎಂ ರಸ್ತೆ 33 ಸಂತೇ ಮಾವತ್ತೂರು ಬಳಿ ಸಂಭವಿಸಿದೆ.

Advertisement

ತಾಲೂಕಿ‌ನ ಹುಲಿಯೂರುದುರ್ಗ ಹೋಬಳಿ ತಂಗಚ್ಚಹಳ್ಳಿ ಗ್ರಾಮದ ಟಿ.ಟಿ ಗೋವಿಂದರಾಜು ( 23) ಮೃತ ಯುವಕ,

ಗೋವಿಂದರಾಜು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿ ಆಗಿದ್ದು ತನ್ನ ಸ್ವಗ್ರಾಮ ತಂಗಚ್ಚಹಳ್ಳಿ ಗ್ರಾಮಕ್ಕೆ ಬಂದಿದ್ದನ್ನು ಎನ್ನಲಾಗಿದು, ಶೆಟ್ಟೆಹಳ್ಳಿ ಗ್ರಾಮದ ತನ್ನ ಸ್ನೇಹಿತನ ಮನೆಗೆ ಊರ ಹಬ್ಬಕ್ಕೆ ಹೋಗಿ ತನ್ನ ಗ್ರಾಮಕ್ಕೆ ವಾಪಸ್ಸ್ ಆಗುತ್ತಿದ್ದ ವೇಳೆ ಸಂತೇಮಾವತ್ತೂರು ಬಳಿ ಈ ಅವಘಡ ಸಂಬವಿಸಿದೆ ಎನ್ನಲಾಗಿದ್ದು ಹುಲಿಯೂರುದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಹೆದ್ದಾರಿ ಪ್ರಾಧಿಕಾರದಿಂದ ಗುಂಡಿ ಭಾಗ್ಯ: ನಿರ್ಮಾಣವಾಗಿ ವರ್ಷದೊಳಗೆ ಕಿತ್ತುಹೋದ ರಸ್ತೆ

Advertisement

Udayavani is now on Telegram. Click here to join our channel and stay updated with the latest news.

Next