Advertisement

Kunigal: ಲಕ್ಷ್ಮಿಪುರ ಅರಣ್ಯದಲ್ಲಿ ವ್ಯಕ್ತಿ ಅನುಮಾಸ್ಪದ ಸಾವು…

09:38 PM May 29, 2024 | Team Udayavani |

ಕುಣಿಗಲ್ : ತಾಲೂಕಿನ ಲಕ್ಷ್ಮಿಪುರ ಅರಣ್ಯ ಪ್ರದೇಶದಲ್ಲಿ ವ್ಯಕ್ತಿ ಯೋರ್ವನ್ನು ಅನುಮಾಸ್ಪದವಾಗಿ ಮೃತಪಟ್ಟಿರುವ ಘಟನೆ ಹುಲಿಯೂರುದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ತಾಲೂಕಿನ ಕಸಬಾ ಹೋಬಳಿ ಬೂದಗಾನಹಳ್ಳಿ ಗ್ರಾಮದ ಪ್ರದೀಪ್( 32) ಅನುಮಾಸ್ಪದವಾಗಿ ಮೃತ ಪಟ್ಟ ವ್ಯಕ್ತಿ,

ಘಟನೆ ವಿವರ: ಪ್ರದೀಪ ಟ್ಯಾಕ್ಟರ್ ಚಾಲಕನಾಗಿದ್ದು ಕಳೆದ ಎರಡು ಮೂರು ದಿನಗಳ‌ ಹಿಂದೆ ಮೃತಪಟ್ಟಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು ಸಾವಿಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ, ಪೊಲೀಸರ ತನಿಖೆಯಿಂದಷ್ಟೇ ಸಾವಿನ ಕಾರಣ ಹೊರ ಬೀಳಲಿದೆ,

ಬುಧವಾರ ಗಂಡನಿಂದ ಹೆಂಡತಿ ಭೀಕರ ಕೊಲೆ‌ ನಡೆದು, ಮಾಸುವ ಮುನ್ನವೇ, ಮತ್ತೋಬ್ಬ ಪುರುಷನ ಶವ ಪತ್ತೆಯಾಗಿರುವುದು, ಹುಲಿಯೂರುದುರ್ಗ ಜನತೆಯ ಬೆಚ್ಚು ಬೀಳಿಸಿದೆ.

ಇದನ್ನೂ ಓದಿ: ಈ ಭಾರಿ ಡಿಗ್ರಿ ಕೋರ್ಸ್ ಪ್ರವೇಶ ಆಫ್ ಲೈನಾ ಅಥವಾ ಆನ್‌ ಲೈನಾ? ಗೊಂದಲದಲ್ಲಿ ವಿದ್ಯಾರ್ಥಿಗಳು

Advertisement
Advertisement

Udayavani is now on Telegram. Click here to join our channel and stay updated with the latest news.

Next