Advertisement
ಕೋಡಿ ನಿವಾಸಿಗಳಾದ ಅಭಿಷೇಕ, ಪದ್ಮಾವತಿ, ರಾಜೀವಿ ಅವರು ಜಲಜಾ ಅವರ ಆಸ್ತಿಗೆ ಪ್ರವೇಶಿಸಿ ಹಲ್ಲೆ ಮಾಡಿದ್ದಾರೆಂದು ದೂರಲಾಗಿತ್ತು. ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ದೊರೆತಿದ್ದು, ಆರೋಪಿಗಳ ಪರ ವಕೀಲ ಹಂದಕುಂದ ಅಶೋಕ ಶೆಟ್ಟಿ ವಾದಿಸಿದ್ದರು. Advertisement
ಕುಂದಾಪುರ: ಮಾನಹಾನಿ ಆರೋಪಿಗಳಿಗೆ ಜಾಮೀನು
01:20 AM Jan 27, 2023 | Team Udayavani |
ಪ್ರೊಪೋಸಲ್ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !
Advertisement
Udayavani is now on Telegram. Click here to join our channel and stay updated with the latest news.