Advertisement

Kundapura: ರಿಕ್ಷಾಕ್ಕೆ ಕಾರು ಢಿಕ್ಕಿ; ನಾಲ್ವರಿಗೆ ಗಾಯ

09:01 PM Mar 26, 2024 | Team Udayavani |

ಕುಂದಾಪುರ: ಹಂಗಳೂರಿನ ರಾ.ಹೆ. 66ರಲ್ಲಿ ರಿಕ್ಷಾಕ್ಕೆ ಕಾರು ಢಿಕ್ಕಿಯಾಗಿ ರಿಕ್ಷಾದಲ್ಲಿದ್ದ ನಾಲ್ವರು ಗಾಯಗೊಂಡ ಘಟನೆ ಮಾ. 25ರಂದು ರಾತ್ರಿ ಸಂಭವಿಸಿದೆ.

Advertisement

ರಿಕ್ಷಾ ಚಾಲಕ ಅರುಣ (47), ಪುತ್ರಿ ಶ್ರೇಯಾ (13), ಪುತ್ರ ರಂಜಯ (7), ಸಂಬಂಧಿ ಉಷಾ (45) ಗಾಯಗೊಂಡವರು. ಅರುಣ ಹಾಗೂ ರಂಜಯ್‌ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ, ಶ್ರೇಯಾ ಹಾಗೂ ಉಷಾ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರು ಚಾಲಕ ಮಿತಿಂಗ ಡೈಮರಿ ವಿರುದ್ಧ ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next