Advertisement

ಕುಂದಾಪುರ: ಚಿಕಿತ್ಸೆಗೆ ಬರುತ್ತಿದ್ದಾಗ ಸಾವು

01:19 AM Jan 18, 2023 | Team Udayavani |

ಕುಂದಾಪುರ: ದಾವಣಗೆರೆ ವಿನೋಬನಗರದ ಜಾಯ್‌ ಇ.ಪಿ. (61) ಅವರನ್ನು ಚಿಕಿತ್ಸೆಗೆ ಕರೆತರುತ್ತಿದ್ದಾಗ ಮೃತ ಪಟ್ಟಿದ್ದಾರೆ.

Advertisement

ಅವರಿಗೆ ಬಿಪಿ ಮತ್ತು ಶುಗರ್‌ ಕಾಯಿಲೆ ಇದ್ದು, ಚಿಕಿತ್ಸೆಗೆಂದು ಬಸ್ಸಿನಲ್ಲಿ ದಾವಣಗೆರೆಯಿಂದ ಮಣಿಪಾಲಕ್ಕೆ ಕರೆದುಕೊಂಡು ಬರುತ್ತಿದ್ದಾಗ ಕುಂದಾಪುರ ಸಮೀಪ ವಾಂತಿ ಪ್ರಾರಂಭವಾಗಿ ಅಸ್ವಸ್ಥರಾದರು. ಸರಕಾರಿ ಆಸ್ಪತ್ರೆಯಲ್ಲಿ ಪರಿಶೀಲಿಸಿದ ವೈದ್ಯರು, ಜಾಯ್‌ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next