Advertisement

ಕುಂದಾಪುರ: ಮದುವೆಯಾಗುವುದಾಗಿ ನಂಬಿಸಿ ವಂಚನೆ; ದೂರು

06:23 PM Sep 22, 2022 | Team Udayavani |

ಕುಂದಾಪುರ: ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ, ವಂಚಿಸಿರುವುದಾಗಿ ಶಿರಿಯಾರ ಗ್ರಾಮದ ಹರ್ಷ ಎಂಬಾತನ ವಿರುದ್ಧ ಕಾಳಾವರ ಗ್ರಾಮದ ಸುಣ್ಣಾರಿಯ ಯುವತಿಯೊಬ್ಬರು ದೂರು ನೀಡಿದ್ದಾರೆ.

Advertisement

8 ವರ್ಷದ ಹಿಂದೆ ಪರಿಚಯ ಆಗಿದ್ದು, ಪರಸ್ಪರ ಪ್ರೀತಿಸುತ್ತಿದ್ದೇವು. ಮದುವೆಯಾಗುವುದಾಗಿ ನಂಬಿಸಿ, ಕೆಲ ಕಡೆ ಸುತ್ತಾಡಿಸಿದ್ದು, ಈಗ ಮದುವೆ ನಿರಾಕರಿಸಿ, ವಂಚಿಸಿರುವುದಾಗಿ ಯುವತಿ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next