Advertisement

Road Mishap ಕುಂದಾಪುರ: ಕಾರು-ಟಿಪ್ಪರ್‌ ಢಿಕ್ಕಿ

11:26 PM Jan 21, 2024 | Team Udayavani |

ಕುಂದಾಪುರ: ಬಸ್ರೂರು ಗ್ರಾಮದ ಮಾರ್ಗೊಳಿ ದರ್ಗಾ ಹತ್ತಿರ ಕುಂದಾಪುರ ಶಿವಮೊಗ್ಗ ರಾಜ್ಯ ಹೆದ್ದಾರಿ ಯಲ್ಲಿ ಟಿಪ್ಪರ್‌ ಕಾರು ಢಿಕ್ಕಿಯಾಗಿದೆ.

Advertisement

ಸುಬ್ರಹ್ಮಣ್ಯ ಅವರು ಬಸ್ರೂರು ಕಡೆಯಿಂದ ಕುಂದಾಪುರ ಕಡೆಗೆ ಚಲಾ ಯಿಸಿಕೊಂಡು ಹೋಗುತ್ತಿದ್ದ ಟಿಪ್ಪರ್‌ ಪ್ರಶಾಂತ (41) ಹಾಗೂ ಅವರ ಸ್ನೇಹಿತ ಎಸ್‌. ಮೊಹಮ್ಮದ್‌ ಅಝೀಂ ಅವರು ಕುಂದಾಪುರ ಕಡೆಯಿಂದ ಜಪ್ತಿ ಕಡೆಗೆ ಹೋಗುತ್ತಿದ್ದ ಕಾರಿಗೆ ಢಿಕ್ಕಿಯಾಗಿದೆ.

ಕಾರು ಜಖಂಗೊಂಡಿದೆ. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next