Advertisement

ಕೆಎಸ್‌ಒಯು: ಅರ್ಜಿ ಆಹ್ವಾನ

11:51 PM Jul 14, 2019 | Team Udayavani |

ಮಂಗಳೂರು: ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ವಿವಿಧ ಕೋರ್ಸ್‌ಗಳ ಅಧ್ಯಯನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶವಿದೆ.

Advertisement

ಬಿಎ, ಬಿಕಾಂ, ಬಿಲಿಬ್‌, ಇತರ ಡಿಪ್ಲೊಮಾ ಕೋರ್ಸುಗಳಿಗೆ ಮೇ 6ರಿಂದಲೇ ಪ್ರವೇಶ ಆರಂಭವಾಗಿದ್ದು, ಜು.25ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಆ.21ರಿಂದ 200 ರೂ.ದಂಡ ಸಹಿತ ಪ್ರವೇಶ ಪಡೆಯಬಹುದು. ಎಂಬಿಎ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಜು.20 ಕೊನೆಯ ದಿನ. ಸಾಮಾನ್ಯ ಪ್ರವೇಶ ಪರೀಕ್ಷೆ ಜು.28ರಂದು ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next