Advertisement
ಮುನಿಯಪ್ಪರವರು ಕಳದೆ ನಾಲ್ಕು ವರ್ಷಗಳಿಂದ ಜನಪರ ಕೆಲಸಗಳನ್ನು ಮಾಡಿಕೊಂಡು ಬಿಜೆಪಿ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ.ಕರೋನಾ ಕಾಲದಲ್ಲಿ ಪುಡ್ ಕಿಟ್,ಸ್ಯಾನಿಟೈಸರ್ ನೀಡಿದ್ದಾರೆ, ತಾಲೂಕಿನ ಹಲವು ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಸಹಾಯ ಮಾಡಿದ್ದಾರೆ, ಗೋಶಾಲೆಗಳಿಗೆ ಮೇವು ವಿತರಣೆ, ಬಡಬಗ್ಗರಿಗೆ ಕಷ್ಟ ವೆಂದು ಬಂದವರಿಗೆ ಆಸ್ಪತ್ರೆ,ಮಕ್ಕಳ ವಿದ್ಯಾಬ್ಯಾಸ, ಅರ್ಥಿಕವಾಗಿ ನೆರವು , ತಾಲ್ಲೂಕಿನ ಹಲವು ಕಡೆ ಮನೆಯಿಲ್ಲದವರಿಗೆ ತಾತ್ಕಾಲಿಕವಾಗಿ ಮನೆ ನಿರ್ಮಾಣ ಮಾಡಿಕೊಳ್ಳಲು ಸಹಾಯ,ಶಾಲೆಗಳ ಅಭಿವೃದ್ಧಿಗೂ ಸಹ ಕಾರಣರಾಗಿರುವ ಮುನಿಯಪ್ಪರಿಗೆ ಟಿಕೇಟ್ ನೀಡಬೇಕು,ನಾಲ್ಕೈದು ಮಂದಿ ಆಕಾಂಕ್ಷಿಗಳು ಬಿಜೆಪಿ ಪಕ್ಷದಲ್ಲಿ ದ್ದಾರೆ ಇದುವರೆಗೂ ಮುನಿಯಪ್ಪ ರನ್ನು ಬಿಟ್ಟು ಬೆರೆಯವರ ಮುಖವನ್ನು ಸಹ ನಾವು ನೋಡಿಲ್ಲ.ಮಹಿಳೆಯರ ಪರವಾಗಿ ಉತ್ತಮ ಕೆಲಸಗಳನ್ನು ಮಾಡುತ್ತಿರುವ ಮುನಿಯಪ್ಪರವರಿಗೆ ಪಕ್ಷ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದ್ದಾರೆ.
Advertisement
ಕೊರಟಗೆರೆ: ಕೆ.ಎಂ. ಮುನಿಯಪ್ಪ ಅವರಿಗೆ ಬಿಜೆಪಿ ಟಿಕೆಟ್ ನೀಡಲು ಒತ್ತಾಯ
07:06 PM Nov 05, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.