Advertisement

ಕೊಳ್ಳೇಗಾಲ: ಕಲ್ಲಿನಿಂದ ಜಜ್ಜಿ ಭೀಕರ ಕೊಲೆ : ಆರೋಪಿಗಳ ಪತ್ತೆಗೆ ಬಲೆ ಬೀಸಿದ ಪೊಲೀಸರು

10:25 PM May 31, 2022 | Team Udayavani |

ಕೊಳ್ಳೇಗಾಲ : ವ್ಯಕ್ತಿಯೋರ್ವನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಬಿಸಾಡಿರುವ ಘಟನೆಯೊಂದು ತಾಲ್ಲೂಕಿನ ಶಿವನ ಸಮುದ್ರದ ಬಳಿ ಇರುವ ದರ್ಗದ ಹಿಂಭಾಗ ನಡೆದಿದೆ.

Advertisement

ಕೊಲೆಯಾದ ವಕ್ತಿ 30 ರಿಂದ 40 ವರ್ಷದವನೆಂದು ಪೊಲೀಸರು ಅಂದಾಜಿಸಿದ್ದಾರೆ.

ಕೊಲೆ ನಡೆದಿರುವ ಸ್ಥಳಕ್ಕೆ ಎಸ್.ಪಿ. ಶಿವ ಕುಮಾರ್. ಎ ಎಸ್.ಪಿ. ಸುಂದರ ರಾಜ. ಡಿ, ವೈ ಎಸ್.ಪಿ ನಾಗರಾಜ. ಸಿ.ಪಿ.ಐ.ಶಿವರಾಜ ಆರ್.ಮುದ ಹೋಳಲು ಗ್ರಾಮಾಂತರ ಪೋಲೀಸ್ ಠಾಣೆಯ ಪಿ.ಎಸ್.ಐ, ಮ೦ಜುನಾಥ್. ಮತ್ತು ಸಿಬಂದಿ ವರ್ಗ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಶವವನ್ನು ಆಸ್ಪತ್ರೆಯ ಶವಗಾರಕ್ಕೆ ಸಾಗಿಸಿದ್ದಾರೆ.

ಮೃತ ವ್ಯಕ್ತಿಯ ಗುರುತು ಇನ್ನಷ್ಟೇ ಪತ್ತೆ ಹಚ್ಚಬೇಕಾಗಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೊಲೆಗಾರರ ಪತ್ತೆಗೆ ಬಲೆ ಬೀಸಿದ್ದಾರೆ.

Advertisement

ಇದನ್ನೂ ಓದಿ : ಜ್ಞಾನವ್ಯಾಪಿ ಮಸೀದಿ ಕೇಸ್‌: ಶಿವಲಿಂಗದ ವಿಡಿಯೋ ಬಹಿರಂಗವಾಗಿದ್ದು ಹೇಗೆ?

Advertisement

Udayavani is now on Telegram. Click here to join our channel and stay updated with the latest news.

Next