Advertisement

Kollegala: ಸಾಲಬಾದೆ ತಾಳಲಾರದೆ ನೇಣಿಗೆ ಶರಣಾದ ದಂಪತಿ…

12:37 PM Aug 18, 2024 | Team Udayavani |

ಕೊಳ್ಳೇಗಾಲ: ಸಾಲಬಾದೆ ತಾಳಲಾರದೇ ದಂಪತಿಗಳು ನೇಣಿಗೆ ಶರಣಾಗಿರುವ ಘಟನೆಯೊಂದು ನಾರಾಯಣಸ್ವಾಮಿ ಗುಡಿ ಬಡಾವಣೆಯಲ್ಲಿ ಭಾನುವಾರ (ಆಗಸ್ಟ್ 18) ದಂದು ನಡೆದಿದೆ.

Advertisement

ನಗರದ ನಾರಾಯಣಸ್ವಾಮಿ ಗುಡಿ ಬೀದಿ ಬಡಾವಣೆಯ ಪಿ.ಆರ್.ನಾಗೇಶ್(56) ಹಾಗೂ ಸತ್ಯಾಲಕ್ಷ್ಮಿ(46) ಮೃತ ದುರ್ದೈವಿಗಳು.

ನಗರ ಠಾಣೆಯ ಪಿ.ಎಸ್.ಐ ವರ್ಷ ಸ್ಥಳಕ್ಕೆ ಭೇಟಿ ನೀಡಿ ಬಳಿಕ ಶವವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: London: ಹೋಟೆಲ್​ನಲ್ಲಿ ಏರ್ ಇಂಡಿಯಾ ಮಹಿಳಾ ಉದ್ಯೋಗಿ ಮೇಲೆ ಲೈಂಗಿಕ ದೌರ್ಜನ್ಯ

Advertisement

Udayavani is now on Telegram. Click here to join our channel and stay updated with the latest news.

Next