Advertisement

Dandeli: ಕಿತ್ತೂರು ರಾಣಿ ಚೆನ್ನಮ್ಮನ ಪ್ರತಿಮೆ ಸ್ವಚ್ಚಗೊಳಿಸಿ ಗಮನ ಸೆಳೆದ ವೃದ್ಧ ಸನ್ಯಾಸಿ

04:09 PM Dec 24, 2023 | Team Udayavani |

ದಾಂಡೇಲಿ : ನಗರದ ಕೆ.ಸಿ.ವೃತ್ತದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮನ‌ ಪ್ರತಿಮೆಯನ್ನು ವೃದ್ಧ ಸನ್ಯಾಸಿಯೊಬ್ಬರು ಇಂದು ಭಾನುವಾರ ಸ್ವಚ್ಚಗೊಳಿಸಿ ಎಲ್ಲರ ಗಮನ ಸೆಳೆದರು.

Advertisement

ಮೊದಲೇ ಕೆ.ಸಿ ವೃತ್ತದ ಸುತ್ತಲು ಇರುವ ರಸ್ತೆ ಹೊಂಡಮಯವಾಗಿದ್ದು, ರಸ್ತೆಯ ಧೂಳು ರಾಣಿ‌ ಚೆನ್ನಮ್ಮನ ಪ್ರತಿಮೆಯ ಶೋಭೆಯನ್ನು ಮಂಕಾಗಿಸುತ್ತಿದೆ. ಇದನ್ನು ಗಮನಿಸಿದ ಸನ್ಯಾಸಿ ಈ ದೇಶದ ವೀರ ಮಹಿಳೆಗೆ ಗೌರವ ಕೊಡುವ ನಿಟ್ಟಿನಲ್ಲಿ ಮತ್ತು ಸಮಾಜಕ್ಕೆ ಸ್ವಚ್ಚತೆಯ ಅರಿವು ಮೂಡಿಸುವ ನಿಟ್ಟಿನಲ್ಲಿ ಇಂದು ಕೈಗೊಂಡ ಸ್ವಚ್ಚತಾ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯ್ತು.

ಇದನ್ನೂ ಓದಿ: Watan Ko Jano; ಜಮ್ಮು-ಕಾಶ್ಮೀರದ 250 ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ

Advertisement

Udayavani is now on Telegram. Click here to join our channel and stay updated with the latest news.

Next