Advertisement

ದಲಿತ ಅರ್ಚಕರಾಗಿ ಇತಿಹಾಸ ಬರೆದ ಯದುಕೃಷ್ಣನ್‌

07:20 AM Oct 10, 2017 | |

ಪಟ್ಟಣಂತಿಟ್ಟ: ತಿರುವಲ್ಲಾದಲ್ಲಿರುವ ಮಣಪ್ಪುರಂ ಶಿವ ದೇಗುಲದ ಪ್ರಧಾನ ಅರ್ಚಕರಾಗಿ ಇದೇ ಮೊದಲ ಬಾರಿಗೆ ದಲಿತ ಸಮುದಾಯದ ಯೆದು ಕೃಷ್ಣನ್‌ ಅವರು ನೇಮಕಗೊಂಡಿದ್ದು, ಈ ಮೂಲಕ ಅವರು ಹೊಸ ಇತಿಹಾಸ ಬರೆದಿದ್ದಾರೆ. 

Advertisement

ಪಿ.ಕೆ. ರವಿ ಹಾಗೂ ಲೀಲಾ ಎಂಬ ದಂಪತಿಯ ಮಗನಾಗಿರುವ 22ರ ಪ್ರಾಯದ ಕೃಷ್ಣನ್‌, ತಂತ್ರಶಾಸ್ತ್ರದಲ್ಲಿ ತರಬೇತಿ ಪಡೆದಿದ್ದಾರೆ. ಈ ಪ್ರಧಾನ ಅರ್ಚಕರ ಹುದ್ದೆಗಾಗಿ ದೇಗುಲದ ಉಸ್ತುವಾರಿ ಹೊಂದಿರುವ ತಿರುವಾಂಕೂರು ದೇವಸ್ವಂ ಮಂಡಳಿಗೆ ಸುಮಾರು 36 ಬ್ರಾಹ್ಮಣೇತರ ಅಭ್ಯರ್ಥಿಗಳಿಂದ ಅರ್ಜಿ ಬಂದಿದ್ದವು. ಇವರಲ್ಲಿ ಆರು ಮಂದಿ ದಲಿತರೂ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next