Advertisement

ಉದಯವಾಣಿ ವರದಿಗಾರ ಸಿ.ವೈ.ಮೆಣಸಿನಕಾಯಿ ಅವರಿಗೆ ಕೆಂಪೆಗೌಡ ಸೇವಾರತ್ನ ಪ್ರಶಸ್ತಿ

04:59 PM Sep 24, 2022 | Team Udayavani |

ಬೈಲಹೊಂಗಲ: ಉದಯವಾಣಿ ಪತ್ರಿಕೆಯ ಬೈಲಹೊಂಗಲ ವರದಿಗಾರರಾದ ಸಿ.ವೈ.ಮೆಣಸಿನಕಾಯಿ ಅವರಿಗೆ ನಾಡಪ್ರಭು ಕೆಂಪೆಗೌಡ ಸೇವಾರತ್ನ ಪ್ರಶಸ್ತಿ ಲಭಿಸಿದೆ.

Advertisement

ಜ್ಞಾನಗಂಗ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗ ಬೆಂಗಳೂರು, ಕರುನಾಡು ಹಣತೆ ಕವಿ ಬಳಗ ಮತ್ತು ಸಾಂಸ್ಕೃತಿಕ ಕಲಾ ತಂಡ ಚಿತ್ರದುರ್ಗ ಇವರು ಕೊಡಮಾಡುವ ಪ್ರಶಸ್ತಿ ಇದಾಗಿದೆ.

ಸೆ.25 ರಂದು ಬೆಂಗಳೂರಿನ ಶೇಷಾದ್ರಿಪುರಂ ಗಾಂಧಿಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಗಣ್ಯರು ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next