Advertisement

ಮಡಿಕೇರಿ : ಅ.17ರ ರಾತ್ರಿ 7.21ಕ್ಕೆ ಕಾವೇರಿ ತೀರ್ಥೋದ್ಭವ

03:03 PM Sep 17, 2022 | Team Udayavani |

ಮಡಿಕೇರಿ: ಶ್ರೀ ಕಾವೇರಿ ತುಲಾ ಸಂಕ್ರಮಣದ ಪವಿತ್ರ ಕಾವೇರಿ ತೀಥೋìದ್ಭವ ಪ್ರಸಕ್ತ ಸಾಲಿನ ಅ.17ರಂದು ರಾತ್ರಿ 7.21ರ ಮೇಷ ಲಗ್ನದಲ್ಲಿ ಘಟಿಸಲಿದೆ.

Advertisement

ಈ ಜಾತ್ರೆಗೆ ಪೂರ್ವಭಾವಿಯಾಗಿ ಸೆ.27ರಂದು ಬೆಳಗ್ಗೆ 11.05ಕ್ಕೆ ಭಾಗಮಂಡಲದಲ್ಲಿ “ಪತ್ತಾಯಕ್ಕೆ ಅಕ್ಕಿ ಹಾಕುವ’ ಕಾರ್ಯಕ್ರಮ ನಡೆಯಲಿದೆ. ಅ. 5ರಂದು ಬೆಳಗ್ಗೆ 9.35ಕ್ಕೆ ಆಜ್ಞಾ ಮುಹೂರ್ತ, ಅ.15ರಂದು ಬೆಳಗ್ಗೆ 11.45ಕ್ಕೆ ಅಕ್ಷಯ ಪಾತ್ರೆ ಇರಿಸುವುದು ಮತ್ತು ಸಂಜೆ 4.15ಕ್ಕೆ ಕಾಣಿಕೆ ಡಬ್ಬಿಗಳನ್ನು ಇಡುವ ಕಾರ್ಯಕ್ರಮಗಳು ನಡೆಯಲಿವೆ.

ಇದನ್ನೂ ಓದಿ : ನೇಪಾಳದಲ್ಲಿ ಭೂಕುಸಿತ : 13 ಮಂದಿ ಸಾವು, 10ಕ್ಕೂ ಹೆಚ್ಚು ಮಂದಿ ನಾಪತ್ತೆ

Advertisement

Udayavani is now on Telegram. Click here to join our channel and stay updated with the latest news.

Next