Advertisement

ಕೊಲೆ ಆರೋಪಿ ಮಾಹಿತಿಗಾಗಿ 2 ಲಕ್ಷ ರೂ.ನಗದು ಘೋಷಣೆ ಮಾಡಿದ ಪೊಲೀಸರು

09:39 PM Jul 28, 2020 | sudhir |

ಸುಳ್ಯ : ಕಾಸರಗೋಡಿನ ಪೆರಿಯ ಸಮೀಪದ ಮಹಿಳೆ ಕೊಲೆ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿ ತಲೆಮರೆಸಿಕೊಂಡಿದ್ದು ಆರೋಪಿ ಇರುವ ಸ್ಥಳದ ಮಾಹಿತಿ ನೀಡಿದರೆ 2 ಲಕ್ಷ ರೂ. ನಗದು ಬಹುಮಾನ ನೀಡುವುದಾಗಿ ಕೇರಳದ ಕಾಸರಗೋಡು ಜಿಲ್ಲೆಯ ಬೇಕಲ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ..

Advertisement

ಆರೋಪಿ ಸುಳ್ಯದ ಅಜ್ಜಾವರ ಗ್ರಾಮ ನಿವಾಸಿ ಅಝೀಜ್. ಈತನ ವಿರುದ್ದ ಸುಳ್ಯ ಪೋಲೀಸ್ ಠಾಣೆಯಲ್ಲಿಯೂ ಎರಡು ಪ್ರಕರಣಗಳಿದೆ. ಈ ಆರೋಪಿಯ ಪತ್ತೆಗೆ ಸಾರ್ವಜನಿಕರು ಮಾಹಿತಿ ನೀಡುವಂತೆ ಸುಳ್ಯ ಎಸ್.ಐ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next