Advertisement

ಕಾಸರಗೋಡು : ತಾಯಿಯ ಕೊಲೆಗೆ ಯತ್ನಿಸಿದ ಪುತ್ರ ಆತ್ಮಹತ್ಯೆ

04:12 PM Sep 20, 2022 | Team Udayavani |

ಕಾಸರಗೋಡು : ಮಲಗಿದ್ದ ತಾಯಿಯ ತಲೆಗೆ ರುಬ್ಬುವ ಕಲ್ಲು ಹಾಕಿ, ಹೆರೆಮಣೆಯಿಂದ ತಲೆಗೆ ಹೊಡೆದು ಕೊಲೆಗೆ ಯತ್ನಿಸಿದ ಪುತ್ರ ಕೈಯ್ಯೂರು ಐಟಿಐ ವಿದ್ಯಾರ್ಥಿ ಸುಜಿತ್‌ (17) ನೇಣಿಗೆ ಶರಣಾಗಿದ್ದಾನೆ.

Advertisement

ಹೊಸದುರ್ಗ ಮಡಿಕೈಯ ಸುಧಾ (37) ಪತಿ ಮೃತಪಟ್ಟ ಬಳಿಕ ಮಗನನ್ನು ಕಲಿಯಲು ಅಲ್ಲದೆ ಇತರ ಎಲ್ಲಿಗೂ ಹೋಗಲು ಬಿಡುತ್ತಿರಲಿಲ್ಲ. ಇದರಿಂದಾಗಿ ಮನ ನೊಂದ ಆತ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಗಾಯಾಳು ಸುಧಾ ಅವರನ್ನು ಪರಿಯಾರಂ ಆಸ್ಪತ್ರೆಗೆ ಸೇರಿಸಲಾಗಿದೆ.

ಇದನ್ನೂ ಓದಿ : ಮದುವೆಯಾಗಿ 18 ವರ್ಷದ ಬಳಿಕ ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದ ಮುಸ್ಲಿಂ ದಂಪತಿ

Advertisement

Udayavani is now on Telegram. Click here to join our channel and stay updated with the latest news.

Next