Advertisement

ಕೋವಿಡ್ : ರಾಜ್ಯದಲ್ಲಿಂದು 504 ಮಂದಿಯಲ್ಲಿ ಪ್ರಕರಣ ಪತ್ತೆ : 893 ಸೋಂಕಿತರು ಗುಣಮುಖ

07:18 PM Sep 27, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 504 ಜನರಿಗೆ ಕೋವಿಡ್ ಪಾಸಿಟಿವ್ ಸೋಂಕು ತಗುಲಿದ್ದು, 20 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು (ಸೆ.27) ಸಂಜೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.

Advertisement

ವರದಿಗಳ ಪ್ರಕಾರ 893 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿಂದು 12804 ಸಕ್ರಿಯ ಪ್ರಕಣಗಳಿದ್ದು, ಪಾಸಿಟಿವಿಟಿ ದರ 0.48% ಹಾಗೂ ಡೆತ್ ರೇಟ್ 3.96% ಇದೆ.

ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :

ಬಾಗಲಕೋಟೆ-0, ಬಳ್ಳಾರಿ- 3, ಬೆಳಗಾವಿ- 4, ಬೆಂಗಳೂರು ಗ್ರಾಮಾಂತರ- 14, ಬೆಂಗಳೂರು ನಗರ- 181, ಬೀದರ್- 1, ಚಾಮರಾಜನಗರ-4, ಚಿಕ್ಕಬಳ್ಳಾಪುರ-0, ಚಿಕ್ಕಮಗಳೂರು-19, ಚಿತ್ರದುರ್ಗ- 7, ದಕ್ಷಿಣ ಕನ್ನಡ- 83, ದಾವಣಗೆರೆ-2, ಧಾರವಾಡ- 0, ಗದಗ- 0, ಹಾಸನ- 18, ಹಾವೇರಿ-0, ಕಲಬುರಗಿ- 1, ಕೊಡಗು- 26, ಕೋಲಾರ- 11, ಕೊಪ್ಪಳ-0, ಮಂಡ್ಯ- 8, ಮೈಸೂರು- 47, ರಾಯಚೂರು-1, ರಾಮನಗರ-0, ಶಿವಮೊಗ್ಗ-18, ತುಮಕೂರು- 20, ಉಡುಪಿ- 24, ಉತ್ತರ ಕನ್ನಡ- 12, ವಿಜಯಪುರ- 0, ಯಾದಿಗರಿ-0.

ಇದನ್ನೂ ಓದಿ : ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆ: ಡಿಸಿ ರಮೇಶ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next