Advertisement

ಮರಾಠ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿ ಬಂದ್ | Udayavani

10:27 PM Dec 05, 2020 | Team Udayavani |
ಮಂಗಳೂರು: ಮರಾಠ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿ ಬಂದ್. ಕರಾವಳಿಗೆ ತಟ್ಟದ ಬಂದ್ ಬಿಸಿ. ದ.ಕ ಜಿಲ್ಲೆ ಇಂದು ಬಂದ್ ಆಗುವುದು ಬಹುತೇಕ ಅನುಮಾನ. ಮಂಗಳೂರಿನಲ್ಲಿ ಎಂದಿನಂತೆ ಬಸ್ ಗಳ ಸಂಚಾರ ಆರಂಭ. ಎಂದಿನಂತೆ ರಸ್ತೆಗೆ ಇಳಿದ ಅಟೋ. ಕ್ಯಾಬ್ ಗಳುವ್ಯಾಪಾರ ವಹಿವಾಟುಗಳಲ್ಲಿ ಯಾವುದೇ ರೀತಿಯ ವ್ಯತ್ಯಯ ಇಲ್ಲ. ಸ್ಥಳಿಯ ಸಂಘಟನೆಗಳಿಂದ ಯಾವುದೇ ರೀತಿಯ ಪ್ರತಿಭಟನೆ ಕೂಡ ಇಲ್ಲ.
Advertisement

Udayavani is now on Telegram. Click here to join our channel and stay updated with the latest news.

Next