Advertisement
ನೋಡನೋಡುತ್ತಿದ್ದಂತೆ ಬಿರುಗಾಳಿ ಅಪ್ಪಳಿಸುತ್ತಿರುವುದನ್ನು ಕಂಡು ಜನ ಭಯಭೀತರಾದರು. ಮರಗಿಡಗಳು ಧರೆಗುರುಳಿದವು. ಮನೆಯ ಹಂಚುಗಳು ಹಾರಿಬಿದ್ದವು. ವಿದ್ಯುತ್ ಕಂಬ ನೆಲಕ್ಕಪ್ಪಳಿಸಿತು. ಬದುಕುಳಿಯುವ ಸಾಧ್ಯತೆಯೇ ಇಲ್ಲ ಎಂದುಕೊಳ್ಳುತ್ತಿದ್ದಂತೆ ಎಲ್ಲವೂ ಶಾಂತವಾಗಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿತು. ಸುಮಾರು 7 ನಿಮಿಷ ಸಮಯ ಬೀಸಿದ ಬಿರುಗಾಳಿಗೆ ಪೆರುವಾಜೆ ಅಕ್ಷರಶಃ ಹಾನಿಗೀಡಾಯಿತು. Advertisement
ಕಾರ್ಕಳದಲ್ಲಿ ಸುಂಟರಗಾಳಿ ಅಬ್ಬರ: ಅಪಾರ ಹಾನಿ
11:43 PM Aug 01, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.