Advertisement

ಹುಣಸೂರು : ಶ್ರೀ ಮುನೇಶ್ವರ ಸ್ವಾಮಿ ದೇವಾಲಯದಲ್ಲಿ ಕರಗ ಮಹೋತ್ಸವ

09:20 PM Oct 04, 2022 | Team Udayavani |

ಹುಣಸೂರು : ನಗರದ ಹೃದಯ ಭಾಗದಲ್ಲಿರುವ ಶ್ರೀ ಮುನೇಶ್ವರ ಸ್ವಾಮಿ ದೇವಾಲಯದ ಕರಗ ಮಹೋತ್ಸವ ನಡೆಯಿತು.

Advertisement

ಬೆಳಗ್ಗೆ ದೇವರನ್ನು ಬ್ರಾಹ್ಮಣರ ಬಡಾವಣೆಯ ಲಕ್ಷ್ಮಣತೀರ್ಥ ನದಿ ತಟಕ್ಕೆ ತಂದು ಅಲ್ಲಿ ಕರಗ ಹೊರುವ ಪೂಜಾರಿ ನದಿಯಲ್ಲಿ ಮಿಂದು. ಗಂಗೆ ಪೂಜೆ ಸಲ್ಲಿಸಿ ದೇವರನ್ನು ಶೃಂಗರಿಸಿದ ನಂತರ ಪೂಜೆ ಸಲ್ಲಿಸಿ. ಕರಗ ಹೊತ್ತು. ಬ್ರಾಹ್ಮಣರ ಬಡಾವಣೆ, ಕಾಫಿ ವಕ್ಸ್ ೯ ರಸ್ತೆ ಮೂಲಕ ಸ್ಟೋರ್ ಬೀದಿಯಲ್ಲಿ ಮೆರವಣಿಗೆ ನಡೆಸಿದರು.

ಕರಗ ಮನೆ ಬಳಿ ಬಂದ ವೇಳೆ ಜನರು ಪೂಜೆ ಸಲ್ಲಿಸಿ ಭಕ್ತಿ ಭಾವ‌ಮೆರೆದರು.

ಇದನ್ನೂ ಓದಿ : ಅಲ್ಲಿ ಕೇರೆ ಇಲ್ಲಿ ನಾಗರ… ಒಂದು ಗಂಟೆ ಅಂತರದಲ್ಲಿ ಎರಡು ಉರಗ ರಕ್ಷಣೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next