Advertisement

ಕನ್ನಡ ಶಾಲೆಯ ಪ್ರಯೋಗ ಪ್ರೀತಿ ಗೆದ್ದ ರೀತಿ

06:55 PM May 01, 2021 | Team Udayavani |
ಕುಂದಾಪುರ ತಾಲೂಕಿನ ಹೆಸ್ಕೂತ್ತೂರ್ ಗ್ರಾಮದ ಸರ್ಕಾರಿ ಕನ್ನಡ ಮಾಧ್ಯಮ ಶಾಲೆ ಹಲವು ಪ್ರಯೋಗಗಳನ್ನು ಮಾಡಿ ಗೆದ್ದಿದೆ.ಇಲ್ಲಿನ ಅಷ್ಟೂ ಶಿಕ್ಷಕರ ಉತ್ಸಾಹ, ಸೃಜನಶೀಲತೆ, ವಿಚಾರಗಳು ಶಾಲೆಯ ಬೆಳವಣಿಗೆಗೆ ಸಹಕಾರಿಯಾಗಿದೆ. ಗ್ರಾಮೀಣ ಪ್ರದೇಶಲ್ಲಿನ ಒಂದು ಶಾಲೆಯಲ್ಲಿ ಇಂತಹ ಪ್ರಯೋಗಗಳಾಗಬಹುದಾದರೆ ನಗರ ಭಾಗದ ಶಾಲೆಗಳು ಈ ವಿಶೇಷತೆಗಳನ್ನು ಅಳವಡಿಸಿಕೊಂಡರೆ ಖಂಡಿತ ಅತ್ಯುತ್ತಮ ಸಾಧನೆಯನ್ನು ನಿರೀಕ್ಷಿಸಬಹುದು. ಇಲ್ಲಿನ ಪ್ರಯೋಗಗಳು ನಾಡಿನ ಶಾಲೆಗಳಿಗೆ ಮಾದರಿಯಾಗಲಿ ಎಂಬುದು ಉದಯವಾಣಿ ಬಳಗದ ಆಶಯ.
Advertisement

Udayavani is now on Telegram. Click here to join our channel and stay updated with the latest news.

Next