Advertisement

ಕಂದಾವರ: ಕೊಳೆತ ಸ್ಥಿತಿಯಲ್ಲಿ ಚಿರತೆ ಶವ ಪತ್ತೆ

07:25 PM Mar 17, 2023 | Team Udayavani |

ಕೈಕಂಬ: ಕಂದವಾರ ಗ್ರಾ. ಪಂ. ವ್ಯಾಪ್ತಿಯ ಬೈಲು ಹೊಸಮನೆ ಬಳಿ ಕೊಳೆತ ಸ್ಥಿತಿಯಲ್ಲಿ ಚಿರತೆ ಶವ ಗುರುವಾರ ಪತ್ತೆಯಾಗಿದೆ. ತಿಂಗಳ ಹಿಂದೆ ಚಿರತೆ ಸತ್ತಿರಬಹುದು ಹಾಗೂ ಇದರ ವಯಸ್ಸು ಸುಮಾರು 2 ವರ್ಷ ಎಂದು ಅಂದಾಜಿಸಲಾಗಿದೆ.ಆರಣ್ಯ ಇಲಾಖೆಯ ಅಧಿಕಾರಿಗಳಾದ ಸುಬ್ರಮಣ್ಯರಾವ್‌, ಪ್ರಶಾಂತ್‌ ಪೈ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next