Advertisement

ಕಂದಾವರ: ಕೊಳೆತ ಸ್ಥಿತಿಯಲ್ಲಿ ಚಿರತೆ ಶವ ಪತ್ತೆ

07:25 PM Mar 17, 2023 | Team Udayavani |

ಕೈಕಂಬ: ಕಂದವಾರ ಗ್ರಾ. ಪಂ. ವ್ಯಾಪ್ತಿಯ ಬೈಲು ಹೊಸಮನೆ ಬಳಿ ಕೊಳೆತ ಸ್ಥಿತಿಯಲ್ಲಿ ಚಿರತೆ ಶವ ಗುರುವಾರ ಪತ್ತೆಯಾಗಿದೆ. ತಿಂಗಳ ಹಿಂದೆ ಚಿರತೆ ಸತ್ತಿರಬಹುದು ಹಾಗೂ ಇದರ ವಯಸ್ಸು ಸುಮಾರು 2 ವರ್ಷ ಎಂದು ಅಂದಾಜಿಸಲಾಗಿದೆ.ಆರಣ್ಯ ಇಲಾಖೆಯ ಅಧಿಕಾರಿಗಳಾದ ಸುಬ್ರಮಣ್ಯರಾವ್‌, ಪ್ರಶಾಂತ್‌ ಪೈ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next