Advertisement

ಗಂಗಾವತಿ ತಹಸೀಲ್ದಾರ್ ಆಗಿ ಕನಕಗಿರಿ ತಹಸೀಲ್ದಾರ್ ವಿಶ್ವನಾಥ ಮುರಡಿಗೆ ಹೆಚ್ಚುವರಿ ಜವಾಬ್ದಾರಿ

01:47 PM Nov 27, 2023 | Team Udayavani |

ಗಂಗಾವತಿ: ಗಂಗಾವತಿ ತಹಸೀಲ್ದಾರ್ ಆಗಿದ್ದ ಮಂಜುನಾಥ ಭೋಗಾವತಿ ಇವರು ಅಕ್ರಮ ಮರಳು ಸಾಗಾಣಿಕೆ ಪ್ರಕರಣದಲ್ಲಿ ಹಣ ಪಡೆದ ವಿಷಯದಲ್ಲಿ ಲೋಕಾಯುಕ್ತ ಕೇಸ್ ನಲ್ಲಿ ಇರುವ ಕಾರಣ ಸಾರ್ವಜನಿಕರಿಗೆ ಆಡಳಿತಾತ್ಮಕ ತೊಂದರೆಯಾಗದಂತೆ ಕನಕಗಿರಿ ತಹಸೀಲ್ದಾರ್ ವಿಶ್ವನಾಥ ಮುರಡಿ ಇವರಿಗೆ ಗಂಗಾವತಿ ತಹಸೀಲ್ದಾರ್ ಹೆಚ್ಚುವರಿ ಜವಾಬ್ದಾರಿಯನ್ನು ಜಿಲ್ಲಾಧಿಕಾರಿ ನಳೀನ್ ಆತುಲ್ ಅವತು ವಹಿಸಿ ಆದೇಶ ನೀಡಿದ್ದಾರೆ.

Advertisement

ಕನಕಗಿರಿ ಹಾಗೂ ಗಂಗಾವತಿ ತಹಸೀಲ್ದಾರ್ ಆಗಿ ವಿಶ್ವನಾಥ ಮುರಡಿ ಕಾರ್ಯನಿರ್ವಹಿಸಲಿದ್ದಾರೆ.

ಇದನ್ನೂ ಓದಿ: IPL: ಮುಂಬೈಗೆ ನಡೆದ ಹಾರ್ದಿಕ್ ಪಾಂಡ್ಯ; ಹೊಸ ನಾಯಕನ ಘೋಷಿಸಿದ ಗುಜರಾತ್ ಟೈಟಾನ್ಸ್

Advertisement

Udayavani is now on Telegram. Click here to join our channel and stay updated with the latest news.

Next