Advertisement

ಕಳಕೋಡಿನಲ್ಲಿ ರಸ್ತೆ ಸೌಕರ್ಯವಿಲ್ಲದೇ ರೋಗಿಯನ್ನು ಜೋಳಿಗೆಯಲ್ಲಿ ಹೊತ್ತು ನಡೆದ ಗ್ರಾಮಸ್ಥರು

09:46 PM Oct 12, 2021 | Team Udayavani |

ಕಳಸ: ಇಲ್ಲಿನ  ಕಳಕೋಡಿನಿಂದ ಈಚಲುಹೊಳೆಗೆ ಸಾಗಲು ರಸ್ತೆ ಸೌಕರ್ಯವಿಲ್ಲದೆ ರೋಗಿಯೊಬ್ಬರನ್ನು ಹೊತ್ತು ಸಾಗಿಸಿದ ಘಟನೆ ನಡೆದಿದೆ.

Advertisement

ಕಳಕೋಡಿನ ಈಚಲುಹೊಳೆಯಲ್ಲಿ ಸುಮಾರು 5 ಮನೆಗಳಿದ್ದು ಸುಮಾರು 30 ಜನಸಂಖ್ಯೆ ಇದೆ. ಗ್ರಾಮಕ್ಕೆ ಸಾಗುವ ರಸ್ತೆ ಅಭಿವೃದ್ದಿಯಾಗದೇ ಇರುವುದರಿಂದ ಇಲ್ಲಿನ ಗ್ರಾಮಸ್ಥರು ತುರ್ತು ಸಂದರ್ಭದಲ್ಲಿ ತೊಂದರೆ ಅನುಭವಿಸುವಂತಾಗಿದೆ.

ಇದನ್ನೂ ಓದಿ:ರಾಜ್ಯದಲ್ಲಿ ಯಾವುದೇ ರೀತಿಯ ಪವರ್ ಕಟ್ ಇಲ್ಲ : ಸಿಎಂ ಬಸವರಾಜ ಬೊಮ್ಮಾಯಿ

‌ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ರಸ್ತೆ ಅಭಿವೃದ್ದಿ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next