Advertisement

Sabarimala ಅರ್ಚಕರಾಗಿದ್ದ ಕಡಮಣ್ಣಾಯ ನಿಧನ

12:13 AM Aug 13, 2024 | Team Udayavani |

ಕುಂಬಳೆ: ಕುಂಬಳೆ ಶೇಡಿಕಾವು ಗುಂಡಿಹಿತ್ತಿಲು ನಿವಾಸಿ, ಬ್ರಹ್ಮಶ್ರೀ ರಾಧಾಕೃಷ್ಣ ಕಡಮಣ್ಣಾಯ (ಎಂಬ್ರಾನ್‌) (85) ಅವರು ಆ.10ರಂದು ನಿಧನ ಹೊಂದಿದರು. ಮೃತರು ಅವಿವಾಹಿತರಾಗಿದ್ದರು.

Advertisement

ಇವರು 1992ರಲ್ಲಿ ಶಬರಿಮಲೆ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಪ್ರಧಾನ ಅರ್ಚಕರಾಗಿದ್ದರು.

ಕುಟುಂಬದ ತುರವೂರು ಶ್ರೀನರಸಿಂಹ ದೇಗುಲ ಮತ್ತು ಪಾಲ್ಯೂರು ಶ್ರೀ ಶಿವ ದೇಗುಲದಲ್ಲೂ ಪುರೋಹಿತರಾಗಿದ್ದ ಇವರು ಮನೆಯಲ್ಲಿ ವೇದಪಾಠ ಕಲಿಸುತ್ತಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next