Advertisement

Kadaba: ಬೆಳಂದೂರಿನಲ್ಲಿ ಸಾಕು ನಾಯಿ ಮೇಲೆ ಕಾಡು ಹಂದಿಗಳ ದಾಳಿ

09:20 PM Aug 30, 2023 | Team Udayavani |

ಸವಣೂರು: ಕಾಡು ಹಂದಿಗಳ ಹಾವಳಿಯು ಹೆಚ್ಚಾಗಿದ್ದು, ಸಾಕು ನಾಯಿ ಮೇಲೆ ದಾಳಿ ನಡೆಸಿದ ಘಟನೆ ಕಡಬ ತಾಲೂಕಿನ ಬೆಳಂದೂರು ಗ್ರಾಮದ ಪಳ್ಳತ್ತಾರು ಸಮೀಪ ಕೂಂಕ್ಯ ಎಂಬಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.

Advertisement

ಘಟನೆಯಿಂದ ನಾಯಿ ಗಾಯಗೊಂಡಿದೆ. ಸಾಕು ಪ್ರಾಣಿಗಳಿಗೆ ದಾಳಿ ಮಾತ್ರವಲ್ಲದೇ ಕೃಷಿ ನಾಶವನ್ನೂ ಮಾಡುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

 

          
Advertisement

Udayavani is now on Telegram. Click here to join our channel and stay updated with the latest news.

Next