Advertisement

ಜೂ. 5ರಂದು ಕರಾವಳಿಗೆ ಮುಂಗಾರು ಪ್ರವೇಶ ಸಾಧ್ಯತೆ

10:38 PM May 28, 2022 | Team Udayavani |

ಮಂಗಳೂರು: ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಜೂ. 5ರಂದು ರಾಜ್ಯ ಕರಾವಳಿಗೆ ಮುಂಗಾರು ಪ್ರವೇಶಿಸಲಿದೆ.

Advertisement

ಸದ್ಯದ ಪ್ರಕಾರ ಜೂ. 1ರಂದು ಮುಂಗಾರು ಕೇರಳ ಕರಾವಳಿಗೆ ಆಗಮಿಸಲಿದ್ದು, ಬಳಿಕ 3-4 ದಿನಗಳಲ್ಲಿ ಕರ್ನಾಟಕವನ್ನು ಪ್ರವೇಶಿಸುತ್ತದೆ.

ಅದರಂತೆ ಜೂ. 5ರಂದು ಮುಂಗಾರು ಮಳೆ ಆರಂಭಗೊಳ್ಳುವ ನಿರೀಕ್ಷೆ ಇದೆ.ಕಳೆದ ವರ್ಷ ರಾಜ್ಯ ಕರಾವಳಿಗೆ ಜೂ. 4ರಂದು ಮುಂಗಾರು ಆಗಮಿಸಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next