Advertisement

ಹಿರಿಯ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ನಿಧನ

06:05 PM Jul 12, 2021 | Team Udayavani |

ಚಿಕ್ಕಮಗಳೂರು : ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಇಂದು(ಸೋಮವಾರ, ಜುಲೈ 12) ಹೃದಯಘಾತದಿಂದ ನಿಧನರಾಗಿದ್ದಾರೆ.

Advertisement

ಇದನ್ನೂ ಓದಿ :   ದೇಶದಲ್ಲಿ ಜನ ಸಂಖ್ಯೆ ಸ್ಫೋಟಗೊಳ್ಳಲು ಅಮೀರ್ ಖಾನ್ ರಂತವರ ಕೊಡುಗೆ ಇದೆ : ಸುಧೀರ್ ಗುಪ್ತಾ

ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೆಗ್ಗರವಳ್ಳಿಯ ಮೂಲದವರಾದ ಸುನಿಲ್,   ಗೋಣಿಬೀಡು ಆಸ್ಪತ್ರೆಯಲ್ಲಿ ಹೃದಯಘಾತದಿಂದ ಕೊನೆಯುಸಿರೆಳಿದ್ದಾರೆ ಎಂದು ತಿಳಿದು ಬಂದಿದೆ.

ಪತ್ರಕರ್ತ ರವಿ ಬೆಳಗೆರೆ ಶಿಷ್ಯನಾಗಿದ್ದ ಹಿರಿಯ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ, ಸ್ವಂತ ಪತ್ರಿಕೆಯೊಂದನ್ನು ನಡೆಸುತ್ತಿದ್ದರು. ಅವರು ಅಪಾರ ಪತ್ರಕರ್ತ ಬಂಧುಗಳನ್ನು, ಸ್ನೇಹಿತರನ್ನು ಹಾಗೂ ಮನೆಯವರನ್ನು ಅಗಲಿದ್ದಾರೆ.

ಇದನ್ನೂ ಓದಿ :  ಅಕ್ರಮ ಗಣಿಗಾರಿಕೆ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಚಿವರಲ್ಲಿ ಒತ್ತಾಯ ಮಾಡಿದ್ದೇನೆ : ಸುಮಲತಾ

Advertisement
Advertisement

Udayavani is now on Telegram. Click here to join our channel and stay updated with the latest news.

Next