Advertisement

ಪತ್ರಕರ್ತ- ಛಾಯಾಗ್ರಾಹಕ ಗೆಲುವು

08:34 PM Jan 01, 2021 | Team Udayavani |

ಚಿಕ್ಕಮಗಳೂರು: ಅಲ್ಲಂಪುರ ಗ್ರಾಮ ಪಂಚಾಯತದಿಂದ ಪತ್ರಕರ್ತ- ಛಾಯಾಗ್ರಾಹಕ ಮಧು ಅವರು 331 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಹಿರೇಗೌಜ ಗ್ರಾಮ ಪಂಚಾಯತ್‌ನಲ್ಲಿ ಪತ್ರಿಕಾ ಛಾಯಾಗ್ರಾಹಕ ಶಿವಕುಮಾರ್‌ 529 ಮತ ಪಡೆದು ಪ್ರಬಲ ಪ್ರತಿಸ್ಪರ್ಧಿ ಮಂಜುನಾಥ್‌ ಅವರನ್ನು 8 ಮತಗಳಿಂದ ಪರಾಭವಗೊಳಿಸಿದರು.

Advertisement

ಇದನ್ನೂ ಓದಿ:ಮಂಗಳೂರು ನೂತನ ಪೊಲೀಸ್ ಆಯುಕ್ತರಾಗಿ N. ಶಶಿಕುಮಾರ್ ಅಧಿಕಾರ ಸ್ವೀಕಾರ

 

Advertisement

Udayavani is now on Telegram. Click here to join our channel and stay updated with the latest news.

Next