Advertisement

ರಾಜ್ಯದ ಆರು ಐಪಿಎಸ್‌ ಅಧಿಕಾರಿಗಳ ವರ್ಗಾವಣೆ: ಸರ್ಕಾರದ ಆದೇಶ

09:21 PM Jan 12, 2023 | Team Udayavani |

ಬೆಂಗಳೂರು: ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರುವ ಆರು ಮಂದಿ ಐಪಿಎಸ್‌ ಅಧಿಕಾರಿಗಳನ್ನು ಗುರುವಾರ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

Advertisement

ಡಿಐಜಿ ಡಾ.ವೈ.ಎಸ್‌. ರವಿಕುಮಾರ್‌ (ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ), ಡಾ.ದಿವ್ಯಾ ವೈ. ಗೋಪಿನಾಥ್‌(ಎಸ್ಪಿ ,ಮೈಸೂರು ಪೊಲೀಸ್‌ ಅಕಾಡೆಮಿ)ಆರ್‌. ಚೇತನ್‌(ಕಲಬುರಗಿ ಪೊಲೀಸ್‌ ಕಮಿಷನರ್‌)(ಈ ಹುದ್ದೆಯನ್ನು ಕೆಳದರ್ಜೆಗೆ ಇಳಿಸಲಾಗಿದೆ), ಹನುಮಂತರಾಯ(ಎಸ್ಪಿ ಗುಪ್ತದಳ), ಎಂ. ನಾರಾಯಣ್‌(ಎಸ್ಪಿ , ಕೋಲಾರ) ಮತ್ತು ಡಾ.ಶಿವಕುಮಾರ್‌(ಎಸ್ಪಿ , ಹಾವೇರಿ ಜಿಲ್ಲೆ)ಇಲ್ಲಿಗೆ ವರ್ಗಾವಣೆ ಮಾಡಲಾಗಿದೆ.

ಇದನ್ನೂ ಓದಿ: ಇಬ್ಬರು ಹೆಣ್ಣು ಮಕ್ಕಳೊಂದಿಗೆ ಕಾಲುವೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ: ಒಂದು ಮಗುವಿನ ರಕ್ಷಣೆ

Advertisement

Udayavani is now on Telegram. Click here to join our channel and stay updated with the latest news.

Next