Advertisement

ಪಡಿತರಕ್ಕೆ ಬದಲಾಗಿ ಹಣ ಕೊಡಲ್ಲ

11:38 AM Feb 23, 2018 | Team Udayavani |

ಹೊಸದಿಲ್ಲಿ: ಅಂಗನವಾಡಿಗಳಲ್ಲಿ ಉಚಿತವಾಗಿ ಪಡಿತರ ಪಡೆಯುವ ಮಕ್ಕಳು, ಗರ್ಭಿಣಿಯರು ಮುಂತಾದ ಫ‌ಲಾನುಭವಿಗಳಿಗೆ ಪಡಿತರ ಬದಲಾಗಿ ಹಣ ನೀಡಲಾಗುವುದಿಲ್ಲ ಎಂದು ಕೇಂದ್ರ ಸರಕಾರ ರಾಜ್ಯ ಸರಕಾರಗಳಿಗೆ ತಿಳಿಸಿದೆ. 

Advertisement

ಇದಕ್ಕೂ ಮೊದಲು  ಐಸಿಡಿಎಸ್‌ ಅಡಿ, ಕೆಲವು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಪೌಷ್ಟಿಕ ಆಹಾರಗಳ ಬದಲು ಹಣ ನೀಡುವ ಯೋಜನೆ ಹೊಂದಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next