Advertisement
ಧನ್ಯಾ ಆಚಾರಿ ಪ್ರದರ್ಶಿಸಿದ ವಿವಿಧ ತೆರನ ಬೀಜ ಒಡೆಯುವ ಯಂತ್ರ ಮತ್ತು ಸಾಯಿನಾಥ ತಯಾರಿಸಿದ ಮಣ್ಣನ್ನು ತೆಗೆದು ಗಿಡ ನೆಡುವ ಸಾಧನಕ್ಕೆ ಪ್ರಶಸ್ತಿ ಲಭಿಸಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರ ಸಚಿವ ಜೀತೇಂದ್ರಪ್ರಸಾದ್ ಪ್ರಶಸ್ತಿ ವಿತರಿಸಿದ್ದಾರೆ.
Advertisement
ಇನ್ಸ್ಪಾಯರ್ ಅವಾರ್ಡ್ ಸ್ಪರ್ಧೆ: ಶಿರಸಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ
10:07 PM Sep 21, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.