Advertisement

ಫೆ.17ರಿಂದ ಶ್ರೀರಾಮ-ಜಾನಕಿ ಯಾತ್ರೆ; 2,500 ಕಿಮೀ ವ್ಯಾಪ್ತಿಯ ಏಳು ದಿನಗಳ ಯಾತ್ರೆ

11:35 PM Jan 14, 2023 | Team Udayavani |

ಹೊಸದಿಲ್ಲಿ: ರಾಮಾಯಣಕ್ಕೆ ಸಂಬಂಧಿಸಿದಂತೆ ಇರುವ ಧಾರ್ಮಿಕ ಕ್ಷೇತ್ರಗಳನ್ನು ಸಂದರ್ಶಿಸಲು ರೈಲ್ವೇ ಇಲಾಖೆ ಅವಕಾಶ ಮಾಡಿಕೊಡಲಿದೆ.

Advertisement

ಈ ಹಿನ್ನೆಲೆಯಲ್ಲಿ ಫೆ.17ರಿಂದ ಅಯೋಧ್ಯೆ ಹಾಗೂ ನೇಪಾಲದ ಜಾನಕಪುರ ಪ್ರವಾಸಕ್ಕೆ ಶ್ರೀ ರಾಮ -ಜಾನಕಿ ಯಾತ್ರಾ ಎನ್ನುವ ಹೊಸ ರೈಲು ಯಾನ ಆರಂಭಿಸಲಿದೆ.

ಪ್ರವಾಸಿ ರೈಲುಗಳಾದ ಭಾರತ್‌ ಗೌರವ್‌ ಟ್ರೈನ್‌ನ ಡಿಲಕ್ಸ್‌ ಎಸಿ ಪ್ರವಾಸಿ ರೈಲು, ಅಯೋಧ್ಯೆ ಹಾಗೂ ಜನಕಪುರದ ನಡುವಿನ ಸಂಚರಿಸಲಿದೆ.

ಹೊಸದಿಲ್ಲಿಯಿಂದ ಹೊರಡಲಿರುವ ರೈಲು ನಂದಿಗ್ರಾಮ, ಸೀತಾಮಢಿ, ಕಾಶಿ, ಪ್ರಯಾಗ್‌ ರಾಜ್‌ ಸಹಿತ ವಿವಿಧ ಯಾತ್ರಾಸ್ಥಳಗಳನ್ನು ಒಳಗೊಂಡಿದೆ.

ವಾರಾಣಸಿ ಹಾಗೂ ನೇಪಾಲದ ಜನಕಪುರದ ಹೊಟೇಲ್‌ಗ‌ಳಲ್ಲಿ 2 ರಾತ್ರಿಗಳು ತಂಗುವುದಕ್ಕೆ ವ್ಯವಸ್ಥೆ ಮಾಡಲಾಗಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next