Advertisement
ಎರಡು ವರ್ಷಗಳ ಹಿಂದೆ ಜೀರ್ಣೋದ್ಧಾರಗೊಂಡಿದ್ದ ಪುರಾತನ ದೇವಾಲಯ ಗ್ರಾಮದ ಹೊರವಲಯದಲ್ಲಿತ್ತು. 100 ವರ್ಷ ನಂತರ ಕಳೆದ ಏಪ್ರಿಲ್ನಲ್ಲಿ ಕೊಂಡ – ಬಂಡಿ ಉತ್ಸವ ಸೇರಿ ಹಲವು ಧಾರ್ಮಿಕ ಕಾರ್ಯಗಳು ನೆರವೇರಿದ್ದವು. ಕಳೆದ ತಿಂಗಳು ಜರುಗಿದ ಧಾರ್ಮಿಕ ಕಾರ್ಯದಲ್ಲಿ ಅಪಾರ ಸಂಖ್ಯೆಯ ಭಕ್ತರು ದೇವಾಲಯಕ್ಕೆ ಆಗಮಿಸಿ, ಲಕ್ಷಾಂತರ ರೂ. ನಗದು, ಆಭರಣ ಕಾಣಿಕೆಯಾಗಿ ಅರ್ಪಿಸಿದ್ದರು. ಇನ್ನೂ ಹುಂಡಿ ಹಣ ಎಣಿಕೆ ಮಾಡಿರಲಿಲ್ಲ.
Advertisement
ಉರುಮಾರಮ್ಮ ದೇಗುಲ ಹುಂಡಿ ಹಣ ಕಳವು
03:59 PM May 08, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.