Advertisement

ಬಸ್ ತಂಗುದಾಣದಲ್ಲಿ ಅಡಿಕೆ ಸುಲಿದಿರುವುದು ಪತ್ತೆ: ಕಳ್ಳರ ಕೃತ್ಯ ಶಂಕೆ

01:12 PM Dec 03, 2022 | Team Udayavani |

ಸುಳ್ಯ: ಬಸ್ ತಂಗುದಾಬಸ್ ತಂಗುದಾಣವೊಂದರಲ್ಲಿ ಅಡಿಕೆ ಸುಲಿದಿರುವ ಬಗ್ಗೆ ಪತ್ತೆಯಾಗಿದ್ದು, ಕಳ್ಳರು ಅಡಿಕೆ ಕದ್ದು ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.

Advertisement

ಕಡಬ ತಾಲೂಕಿನ ಎಣ್ಮೂರು ಗ್ರಾಮದ ಕಲ್ಲೇರಿ ಬಸ್ ನಿಲ್ದಾಣದಲ್ಲಿ ಘಟನೆ ಬೆಳಕಿಗೆ ಬಂದಿದೆ ಅಡಿಕೆ ಕದ್ದು ಸುಲಿದಿರುವುದರ ಕುರುಹಾಗಿ ಅಡಿಕೆ ಸಿಪ್ಪೆ ರಾಶಿ ಪತ್ತೆಯಾಗಿದೆ.

ಕಳ್ಳರು ಅಡಿಕೆಯನ್ನು ಎಲ್ಲೋ ಕಳವು ಮಾಡಿ ಕೊಂಡೊಯ್ಯುವ ಮೊದಲು ಸುಲಿದು ತೆರಳಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಪೊಲೀಸರು ಎಚ್ಚೆತ್ತುಕೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next