Advertisement

ನಾನೇನು ಹಠಕ್ಕೆ ಕುಳಿತಿಲ್ಲ, ಮಾತನಾಡಲೂ ಏನು ಉಳಿದಿಲ್ಲ: ಬಿ.ಎಸ್.ಯಡಿಯೂರಪ್ಪ

01:24 PM Apr 09, 2021 | Team Udayavani |
ಬೆಂಗಳೂರು: ಮುಷ್ಕರ ನಿರತ ಸಾರಿಗೆ ನೌಕರರ ಬಳಿ ಮಾತನಾಡಲು ಏನೂ ಉಳಿದಿಲ್ಲ. ನಾನೇನು ಹಠಕ್ಕೆ ಕುಳಿತಿಲ್ಲ. ಅವರ ಎಂಟು ಬೇಡಿಕೆಗಳನ್ನು ಈಡೇರಿಸಿದ್ದೇನೆ. ಯಾರದೋ ಮಾತಿಗೆ ಬಲಿಯಾಗಬೇಡಿ, ಕರ್ತವ್ಯಕ್ಕೆ ಹಾಜರಾಗಿ ಎಂದು ಮನವಿ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
Advertisement

Udayavani is now on Telegram. Click here to join our channel and stay updated with the latest news.

Next