Advertisement
ಅವರು ಮಂಗಳವಾರ(ಡಿಸೆಂಬರ್ 22, 2020) ಅಲಿಗಢ್ ಮುಸ್ಲಿಮ್ ಯೂನಿರ್ವಸಿಟಿ(ಎಎಂಯು)ಯ ಶತಮಾನೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ್ದು, ಇಂದು ದೇಶದಲ್ಲಿ ಯಾವುದೇ ಪಕ್ಷಪಾತವಿಲ್ಲದೇ ಸಂವಿಧಾನದ ಹಕ್ಕಿನ ಪ್ರಕಾರ ಎಲ್ಲರಿಗೂ ಆದ್ಯತೆ ನೀಡಲಾಗಿದೆ. ಯಾವುದೇ ಧಾರ್ಮಿಕ ಪಕ್ಷಪಾತವಿಲ್ಲದೇ ಎಲ್ಲಾ ವರ್ಗದ ಬಡವರಿಗೂ ಸರ್ಕಾರದ ಯೋಜನೆಗಳು ತಲುಪುತ್ತಿದೆ ಎಂದರು.
Advertisement
ದೇಶದ ವಿಚಾರದಲ್ಲಿ ಸೈದ್ಧಾಂತಿಕ ನಿಲುವಿಗೆ ಎರಡನೇ ಸ್ಥಾನ ನೀಡಬೇಕು: ಅಲಿಗಢ್ ವಿವಿಯಲ್ಲಿ ಮೋದಿ
02:52 PM Dec 22, 2020 | Nagendra Trasi |
Advertisement
Udayavani is now on Telegram. Click here to join our channel and stay updated with the latest news.