Advertisement

ನಾನೇ ಮತ್ತೆ ಮುಖ್ಯಮಂತ್ರಿ:ಸಿದ್ದರಾಮಯ್ಯ

06:25 AM May 05, 2018 | |

ಚನ್ನಗಿರಿ: ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತೂಮ್ಮೆ ಅಧಿ ಕಾರಕ್ಕೆ ಬರುವುದೂ ಅಷ್ಟೇ ಸತ್ಯ.
ರಾಜ್ಯದಲ್ಲಿ ಮತ್ತೂಮ್ಮೆ ನಾನೇ ಮುಖ್ಯ ಮಂತ್ರಿಯಾಗುತ್ತೇನೆ. ಅದಕ್ಕೆ ಸೂರ್ಯ- ಚಂದ್ರರೇ ಸಾಕ್ಷಿ ಎಂದು ಮುಖ್ಯಮಂತ್ರಿ
ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಸಂತೆಬೆನ್ನೂರಿನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಇದೇ ವೇಳೆ, ಮೋದಿ ವಿರುದಟಛಿ ಹರಿಹಾಯ್ದ ಅವರು,ಬಿಜೆಪಿ ಅಧಿಕಾರದಲ್ಲಿದ್ದಾಗ ಆಗಿದ್ದೇನು? ಮೂವರು ಮುಖ್ಯಮಂತ್ರಿಗಳಾದರು. ಅದರಲ್ಲಿ ಜೈಲಿಗೆ ಹೋಗಿ ಬಂದ ಯಡಿಯೂರಪ್ಪ ಇನ್ನೂ ಕೂಡ ಬೇಲ್‌ ಮೇಲೆ ಹೊರಗಡೆ ಇದ್ದಾರೆ.

ಒಟ್ಟು 23 ಪ್ರಕರಣಗಳು ಅವರ ಮೇಲಿವೆ. ಇಷ್ಟೆಲ್ಲ ಹುಳುಕು ಇರುವವರನ್ನು ತಮ್ಮ ಪಕ್ಕ ಕುಳ್ಳಿರಿಸಿಕೊಂಡು ಮೋದಿ ಕಾಂಗ್ರೆಸ್‌
ಸರ್ಕಾರವನ್ನು ಭ್ರಷ್ಟ ಎನ್ನುತ್ತಾರೆ ಎಂದು ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next