Advertisement

ಭಾರಿ ಮಳೆಗೆ ರಸ್ತೆ ತುಂಬೆಲ್ಲಾ ನೀರು : ಹೈದರಾಬಾದ್ ಮುಖ್ಯರಸ್ತೆಯಲ್ಲಿ ಟ್ರಾಫಿಕ್ ಜಾಮ್

10:59 AM Sep 08, 2022 | Team Udayavani |

ರಾಯಚೂರು: ಸಮೀಪದ ಹೊಸ ಹತ್ತಿ ಮಾರುಕಟ್ಟೆ ಪ್ರಾಂಗಣ ಸಮೀಪದ ರೈಲ್ವೆ ಬ್ರಿಡ್ಜ್ ಕೆಳಗೆ ಮಳೆಯಿಂದ ನೀರು ಶೇಖರಣೆಯಾದ ಪರಿಣಾಮ ಕಿಮೀ ಟ್ರಾಫಿಕ್ ಜಾಮ್ ಉಂಟಾಗಿದೆ.

Advertisement

ಹೈದರಾಬಾದ್ -ರಾಯಚೂರು ಮುಖ್ಯರಸ್ತೆಯಾಗಿರುವ ಕಾರಣ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ ಸೇತುವೆ ಕೆಳಗೆ ನೀರು ಶೇಖರಣೆಗೊಂಡಿದ್ದು, ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ.

ಜೆಸಿಬಿ ಬಳಸಿ ನೀರು ತೆರವು ಕಾರ್ಯ ಕೈಗೊಂಡಿದ್ದು, ಟ್ರಾಫಿಕ್ ಪೊಲೀಸರು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದಾರೆ.

ಇದನ್ನೂ ಓದಿ : ಹುಬ್ಬಳ್ಳಿ: ಅತಿವೃಷ್ಟಿ, ಪ್ರವಾಹದಿಂದ ನಾಶವಾದ ಜಮೀನುಗಳಿಗೆ ಅಂತರ ಸಚಿವಾಲಯ ಅಧ್ಯಯನ ತಂಡ ಭೇಟಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next