Advertisement

Hubli; ಅಂಜಲಿ ಹಂತಕ ಗಿರೀಶ್ ಎಂಟು ದಿನ ಸಿಐಡಿ ವಶಕ್ಕೆ

02:53 PM May 23, 2024 | Team Udayavani |

ಹುಬ್ಬಳ್ಳಿ: ಅಂಜಲಿ ಅಂಬಿಗೇರ ಕೊಲೆ ಪ್ರಕರಣದ ಪ್ರಮುಖ ಆರೋಪಿ ಗಿರೀಶನನ್ನು ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ತಂಡ ಎಂಟು ದಿನಕ್ಕೆ ವಶಕ್ಕೆ ಪಡೆದುಕೊಂಡಿದೆ.

Advertisement

ಗಿರೀಶ್ ಚಿಕಿತ್ಸೆ ಕಿಮ್ಸ್ ನಿಂದ ಬುಧವಾರ ಕರೆ ತಂದಿದ್ದ ಸಿಐಡಿ ತಂಡವು ಗುರುವಾರ ಇಲ್ಲಿನ‌ ಒಂದನೇ ಹೆಚ್ಚುವರಿ ದಿವಾಣಿ ನ್ಯಾಯಾಲಯಕ್ಕೆ ಹಾಜರು ಪಡಿಸಿದೆ.

ಆರೋಪಿಯನ್ನು 15 ದಿನ ವಶಕ್ಕೆ ನೀಡಬೇಕು ಎಂದು ಸಿಐಡಿ ಮನವಿ ಮಾಡಿತಾದರೂ, ಕೋರ್ಟ್ ಎಂಟು ದಿನಗಳವರೆಗೆ ಅನುಮತಿ ನೀಡಿದೆ.

ಇದೇ ವೇಳೆ ಆರೋಪಿ ಗಿರೀಶ್ ನ್ಯಾಯಾಧೀಶರ ಮುಂದೆ ಕಣ್ಣೀರು ಹಾಕಿದ ಘಟನೆಯೂ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next