Advertisement

S1EP- 290 : ಅಂತರಾತ್ಮದ ಕಾವಲು ಕಾಯುವುದು ಹೇಗೆ ?

03:37 PM Oct 29, 2022 | Adarsha |
In this episode, Dr. Sandhya S. Pai recites her very famous editorial Priya Odugare – S1EP- 290 :  ಅಂತರಾತ್ಮದ ಕಾವಲು ಕಾಯುವುದು ಹೇಗೆ ? | How to save the soul?
 
ಯಹುದ್ಯಾ ಜನಾಂಗದಲ್ಲಿ ಬಂಡಾಯ ಚಿಂತನೆಯ ಕೆಲವರಿದ್ದಾರೆ ಇದರ ಜನಕ ಬಾಲ್ ಶೇಮ್ ಎಂಬ ವ್ಯಕ್ತಿ. ಈತನ ಕುರಿತಾದ ಕತೆ ಇದಾಗಿದೆ. ಬಾಲ್ ಶೇಮ್ ಊರೆಲ್ಲಾ ಮಲಗಿರುವ ನಡುರಾತ್ರಿ ನದಿ ತೀರಕ್ಕೆ ಹೋಗುತ್ತಾರೆ. ಅಲ್ಲಿನ ಮರದ ಕೆಳಗೆ ಕೂರುತ್ತಾರೆ. ಹೀಗಿರುವಾಗ ಒಬ್ಬ ಮನೆ ಕಾಯುವವನು ಅವರಲ್ಲಿ ಬಂದು ತನ್ನ ಗೊಂದಲವನ್ನು ತಿಳಿಸುತ್ತಾರೆ. ಹಾಗಾದರೆ ಆತ ಏನಂದ ಮತ್ತು ಆತನ ಪ್ರಶ್ನೆಗೆ ಬಾಲ್ ಶೇಮ್ ನೀಡಿದ ಉತ್ತರವೇನು ಎಂಬ ಸುಂದರ ಕಥೆಯನ್ನು ಕೇಳಿ   ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com
Advertisement

Udayavani is now on Telegram. Click here to join our channel and stay updated with the latest news.

Next