Advertisement ನಿಮ್ಮ ಜಿಲ್ಲೆ ಚಿತ್ರದುರ್ಗ Big 10 Big 20 ನಿಮ್ಮ ಜಿಲ್ಲೆ ಸತತ ಮಳೆ: ಮನೆಯ ಗೋಡೆ ಕುಸಿದು ಬಿದ್ದು ದಂಪತಿ ಸಾವು 08:52 AM Nov 14, 2021 | Team Udayavani | ಚಿತ್ರದುರ್ಗ: ಕಳೆದ ಮೂರು ದಿನದಿಂದ ತುಂತುರು ಮಳೆ ಹಿನ್ನೆಲೆಯಲ್ಲಿ ಗೋಡೆ ಕುಸಿತವಾಗಿ ದಂಪತಿ ಸಾವನ್ನಪ್ಪಿದ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕಾರೋಬನಹಟ್ಟಿಯಲ್ಲಿ ನಡೆದಿದೆ. Advertisement ಚನ್ನಕೇಶವ (26 ವ), ಪತ್ನಿ ಸೌಮ್ಯ (21 ವ) ಮೃತ ದುರ್ದೈವಿಗಳು. ಇದನ್ನೂ ಓದಿ:ಅಂತ್ಯೋದಯ, ಸರ್ವೋದಯ, ರಾಮರಾಜ್ಯ ಸಾಕಾರ ಗುರಿ: ಸಂತೋಷ್ ಪಕ್ಕದ ಗುಡಿಸಲ ಮೇಲೆ ಗೋಡೆ ಕುಸಿದು ಬಿದ್ದು ದುರಂತ ಸಂಭವಿಸಿದೆ. ಗುಡಿಸಿಲಿನಲ್ಲಿದ್ದ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. Related Articles ಗದಗ Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ ಸುದ್ದಿಗಳು Kalaburagi; ಭರ್ಜರಿ ಮಳೆ: ತಂಪಾಯಿತು ಕಾದು ಕೆಂಡವಾಗಿದ್ದ ಇಳೆ ಸುದ್ದಿಗಳು Heavy Rain; ದುಬಾೖ ಪ್ರಯಾಣ ಬೇಡ: ಸಲಹೆ ಸುದ್ದಿಗಳು Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು ಸುದ್ದಿಗಳು Karnataka; ವಿವಿಧೆದೆ ಮಳೆ: ಸಿಂಧನೂರು,ಎನ್.ಆರ್.ಪುರದಲ್ಲಿ ಸಿಡಿಲಿಗೆ ಇಬ್ಬರು ಬಲಿ ಸುದ್ದಿಗಳು Rain; ಬಾಳೆಹೊನ್ನೂರಿನಲ್ಲಿ ಭರ್ಜರಿ ಮಳೆ: ರೈತರ ಮೊಗದಲ್ಲಿ ಸಂತಸ ದಕ್ಷಿಣಕನ್ನಡ ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು ಸುದ್ದಿಗಳು Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ ಸುದ್ದಿಗಳು Heavy Rain: ಹಿಮಾಚಲದಲ್ಲಿ ಭಾರೀ ಮಳೆ… 112 ರಸ್ತೆಗಳು ಬಂದ್ ಉಡುಪಿ Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಆವಾಂತರ; ರಸ್ತೆ ಕೆಸರುಮಯ ಐಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. Advertisement Subscribe Tags : chitradurga aimangala heavy rain wall collapsed Advertisement Udayavani is now on Telegram. Click here to join our channel and stay updated with the latest news.