Advertisement

ಕೋವಿಡ್‌ ವಾರಿಯರ್ಸ್‌ಗಳಿಗೆ ಗೌರವ

02:28 PM Aug 16, 2021 | Team Udayavani |

ರಾಮನಗರ: ನಗರದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ 75ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿಕೋವಿಡ್‌ ನಿಯಂತ್ರಣಕ್ಕೆ ಶ್ರಮಿಸುತ್ತಿರುವಕೋವಿಡ್‌ವಾರಿಯರ್ಸ್‌ಗೆ ಸಚಿವರು ಸನ್ಮಾನಿಸಿ ಗೌರವಿಸಿದರು.

Advertisement

ರಾಮನಗರದ ಲಕ್ಷ್ಮೀ ಪುರ ಆರೋಗ್ಯ ಕೇಂದ್ರದವೈದ್ಯಾಧಿಕಾರಿ ಡಾ.ಶ್ವೇತಾ, ಚನ್ನಪಟ್ಟಣದ ಅಕ್ಕೂರುಕೇಂದ್ರದ ವೈದ್ಯಾಧಿಕಾರಿ ಡಾ.ಮುತ್ತುರಾಜು, ಕನಕಪುರದ ವಿ.ಆರ್‌.ದೊಡ್ಡಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಭಾಗ್ಯಲಕ್ಷ್ಮೀ, ಮಾಗಡಿಯ ಚಕ್ರಭಾವಿಆರೋಗ್ಯ ಕೇಂದ್ರದ ಡಾ.ಯದುಕುಮಾರ್‌, ಶುಶ್ರೂಕಅಧಿಕಾರಿಗಳಾದ ಕವಿತ, ಮಹಾಲಕ್ಷ್ಮೀ (ಮಾಗಡಿ), ಗಂಗಾಧರ (ಕನಕಪುರ), ಭಾಗ್ಯಮ್ಮ (ರಾಮನಗರ), ಅಂಗನವಾಡಿ ಕಾರ್ಯಕರ್ತೆಯರಾದದೀಪಾ (ಕನಕಪುರ), ನಾಗರತ್ಮಮ್ಮ (ಮಾಗಡಿ), ರಾಮನಗರ ನಗರಸಭೆ ಸ್ಯಾನಿಟೈಸರ್‌ ಸೂಪರ್‌ವೈಸರ್‌ ಲಿಂಗರಾಜು, ಪೌರಕಾರ್ಮಿಕರಾದ ಮಹಾದೇವ, ಪಾಪಮ್ಮಅವರಿಗೆ ಸನ್ಮಾನಿಸಲಾಯಿತು.

ಡಿಎಚ್‌ಒ ಡಾ.ನಿರಂಜನ್‌, ಹಾರೋಹಳ್ಳಿಯಚಂದ್ರಮ್ಮ ದಯಾನಂದ ಸಾಗರ್‌ ಆÓತೆ ‌³ Åಯ ವೈದರನ್ನುಗೌರವಿಸಿದರು. ಆಯುಷ್ಮಾನ್‌ ಭಾರತ್‌ ಆರೋಗ್ಯಕರ್ನಾಟಕಕಾರ್ಯಕ್ರಮದಲ್ಲಿ ಹೆಚ್ಚು ಪ್ರಗತಿ ಸಾಧಿಸಿದತುಂಗಣಿ, ಸುಗ್ಗನಹಳ್ಳಿ, ಸಾತನೂರು, ಹಾರೋಹಳ್ಳಿ ಆಸ ³ತ್ರೆಗಳ ಮತ್ತು ಮಾಗಡಿ ತಾಲೂಕು ಆಸ್ಪತ್ರೆಗಳ ವೈದ್ಯರುಮತ್ತು ಸಿಬ್ಬಂದಿ ಅಭಿನಂದನೆಗೆ ಪಾತ್ರರಾದರು.

Advertisement

Udayavani is now on Telegram. Click here to join our channel and stay updated with the latest news.

Next