Advertisement

ತಿರಂಗಾ ನಡಿಗೆ ಯಶಸ್ವಿಗೊಳಿಸಿ

02:29 PM Aug 15, 2022 | Team Udayavani |

ಹೊನ್ನಾಳಿ: ಸ್ವಾತಂತ್ರÂದ ಅಮೃತಮಹೋತ್ಸವದ ಪ್ರಯುಕ್ತಬೆಂಗಳೂರಿನಲ್ಲಿ ಆ. 15ರಂದುಕಾಂಗ್ರೆಸ್‌ ವತಿಯಿಂದಹಮ್ಮಿಕೊಂಡಿರುವ “ತಿರಂಗಾನಡಿಗೆ’ ಕಾರ್ಯಕ್ರಮದಲ್ಲಿಜಿಲ್ಲೆಯಿಂದ 1500ಕ್ಕೂ ಹೆಚ್ಚುಜನರು ಭಾಗವಹಿಸಲಿದ್ದಾರೆ ಎಂದುಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಚ್‌.ಬಿ.ಮಂಜಪ್ಪ ಹೇಳಿದರು.ತಾಲೂಕು ಕಾಂಗ್ರೆಸ್‌ ವತಿಯಿಂದಪಟ್ಟಣದಲ್ಲಿ ಆಯೋಜಿಸಿದ್ದ ಬೈಕ್‌ರ್ಯಾಲಿಯಲ್ಲಿ ಪಾಲ್ಗೊಂಡು ಅವರುಮಾತನಾಡಿದರು.

Advertisement

ಜಿಲ್ಲೆಯ ಪ್ರತಿವಿಧಾನಸಭಾ ಕ್ಷೇತ್ರದಿಂದ 200ರಿಂದ250 ಮಂದಿ ಬೆಂಗಳೂರಿಗೆತೆರಳಲಿದ್ದಾರೆ. ಕೆಪಿಸಿಸಿ ಅಧ್ಯಕ್ಷಡಿ.ಕೆ. ಶಿವಕುಮಾರ್‌ ಹಾಗೂ ವಿಪಕ್ಷನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿನಡೆಯುವ “ತಿರಂಗಾ ನಡಿಗೆ’ಕಾರ್ಯಕ್ರಮದಲ್ಲಿ ಭಾಗಹಿಸಲಿದ್ದಾರೆಎಂದರು.ದೇಶದ ಸ್ವಾತಂತ್ರÂಕ್ಕಾಗಿ ಅನೇಕಮಹನೀಯರು ತಮ್ಮ ಜೀವನವನ್ನೇಮುಡಿಪಾಗಿಟ್ಟು ನಮಗೆ ಸ್ವಾತಂತ್ರÂದೊರಕಿಸಿ ಕೊಟ್ಟಿದ್ದಾರೆ. ಎಲ್ಲಾಮಹನೀಯರನ್ನು ನೆನೆದು 75ಸುವರ್ಣ ಮಹೋತ್ಸವದ ಸ್ವಾತಂತ್ರÂದದಿನವನ್ನು ಆಚರಿಸುವುದುಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ ಎಂದುತಿಳಿಸಿದರು.

ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿದರು.ಕಾಂಗ್ರೆಸ್‌ ಮುಖಂಡರಾದ ಬಿ.ಸಿದ್ದಪ್ಪ, ಪಪಂ ಮಾಜಿ ಸದಸ್ಯರಾದಎಚ್‌.ಬಿ. ಅಣ್ಣಪ್ಪ, ವಿಜೇಂದ್ರಪ್ಪ,ಹಿಂದುಳಿದ ವರ್ಗಗಳ ರಾಜ್ಯಉಪಾಧ್ಯಕ್ಷ ಉಮಾಪತಿ, ಜಿಪಂಮಾಜಿ ಸದಸ್ಯ ಡಿ.ಜಿ. ವಿಶ್ವನಾಥ್‌,ಮುಖಂಡರಾದ ಎ.ಜಿ. ಪ್ರಕಾಶ್‌,ಸುರೇಂದ್ರ ಗೌಡ, ಬೀರಪ್ಪ, ಮಧುಗೌಡ ಇತರರು ಭಾಗವಹಿಸಿದ್ದರು.ಪ್ರವಾಸಿಮಂದಿರದಿಂದ ಆರಂಭವಾದಬೈಕ್‌ ರ್ಯಾಲಿ ಕನಕ ವೃತ್ತ, ಸಂಗೊಳ್ಳಿರಾಯಣ್ಣ ವೃತ್ತ ಸೇರಿದಂತೆ ಪ್ರಮುಖಬೀದಿಗಳಲ್ಲಿ ಸಂಚರಿಸಿತು.

Advertisement

Udayavani is now on Telegram. Click here to join our channel and stay updated with the latest news.

Next