Advertisement

ಜಿಹಾದ್‌ ಪ್ರಚಾರ: ಬಂಧನ

11:17 PM Jul 21, 2022 | Team Udayavani |

ಪಾಟ್ನಾ: ಭಾರತದಲ್ಲಿ ಜಿಹಾದ್‌ ಪ್ರಚಾರ ಮಾಡುವಲ್ಲಿ ತೊಡಗಿಸಿಕೊಂಡಿದ್ದ ವ್ಯಕ್ತಿ­ಯೊ­ಬ್ಬನನ್ನು ರಾಷ್ಟ್ರೀಯ ತನಿಖಾ ದಳದ(ಎನ್‌ಐಎ) ಅಧಿಕಾರಿಗಳು ಬಿಹಾರದಲ್ಲಿ ಬಂಧಿಸಿದ್ದಾರೆ.

Advertisement

ದೇಶದಲ್ಲಿ ನಿಷೇಧಿತ ಜಮಾತ್‌-ಉಲ್‌-ಮುಜಾಹಿದ್ದೀನ್‌ ಸಂಘಟನೆಯ ಕೆಲಸಗಳ ಪ್ರಕರಣ ಸಂಬಂಧ ನಡೆದ ಏಳನೇ ಬಂಧನ ಇದಾಗಿದೆ. ಬಂಧಿತ ಸಿಸ್ವಾನಿಯಾ ಗ್ರಾಮದ ಅಲಿ ಅಸ್ಗರ್‌ ಅಲಿಯಾಸ್‌ ಅಬ್ದುಲ್ಲಾ ಬಿಹಾರಿ.

Advertisement

Udayavani is now on Telegram. Click here to join our channel and stay updated with the latest news.

Next