Advertisement

ಹೆಜಮಾಡಿ ಮೀನುಗಾರಿಕಾ ಬಂದರಿನಲ್ಲಿ ಮುಂದೆ ಸಿಗಲಿದೆ ವಿಫುಲ ಉದ್ಯೋಗಾವಕಾಶ !

06:03 PM Jul 04, 2022 | Team Udayavani |
ಉದಯವಾಣಿ ನಡೆಸುತ್ತಿರುವ ಶಾಸಕರ ಜೊತೆ ನಮ್ಮ ಮಾತುಕತೆ ಫೋನ್ ಇನ್ ಸರಣಿ ಕಾರ್ಯಕ್ರಮದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಲಾಲಾಜಿ ಮೆಂಡನ್ ಭಾಗವಹಿಸಿದ್ದರು. ಶಾಸಕರಾಗುವಾಗ ತನ್ನ ಪರಿಕಲ್ಪನೆ ಮತ್ತು ಅನಂತರ ನಡೆದ ಅಭಿವೃದ್ಧಿ ಕಾರ್ಯಕ್ರಮದ ಬಗೆಗೆ ಅವರು ವಿವರಿಸಿದರು. ಈ ವೇಳೆ ಮೂಡಿ ಬಂದ ಆಯ್ದ ಮಾಹಿತಿ ಈ ವಿಡಿಯೋದಲ್ಲಿದೆ.
Advertisement

Udayavani is now on Telegram. Click here to join our channel and stay updated with the latest news.

Next