Advertisement

Hebri ಹಂದಿಕಲ್ಲು: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

12:15 AM Nov 27, 2023 | Team Udayavani |

ಹೆಬ್ರಿ: ಚಾರ ಗ್ರಾಮದ ಹಂದಿಕಲ್ಲು ನಿವಾಸಿ ಕೃಷ್ಣ ( 51) ಅವರು ಮನೆಯ ಹತ್ತಿರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನ. 23ರಂದು ನಡೆದಿದೆ.

Advertisement

ವಿಪರೀತ ಮೈಕೈ ನೋವಿನಿಂದ ಸರಿಯಾಗಿ ಕೆಲಸಕ್ಕೆ ಹೋಗಲು ಆಗದೆ ಇರುವ ವಿಚಾರದಲ್ಲಿ ಮನನೊಂದು ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next