Advertisement

ಭಾರೀ ಮಳೆ, ಭೂಕುಸಿತ; ಯಶವಂತಪುರ-ಕಾರವಾರ ಮಾರ್ಗದ ರೈಲು ಸಂಚಾರ ರದ್ದು

09:23 AM Aug 11, 2019 | Nagendra Trasi |

ಬೆಂಗಳೂರು: ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ ಹಿನ್ನೆಲೆಯಲ್ಲಿ ಬೆಂಗಳೂರು-ಸಕಲೇಶಪುರ ಮಾರ್ಗವಾಗಿ ಸಂಚರಿಸುವ ಹಲವು ರೈಲು ಸಂಚಾರವನ್ನು  ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Advertisement

ರದ್ದಾದ ರೈಲುಗಳ ವಿವರ:

1)ಯಶವಂತ ಪುರ-ಕಾರವಾರ ಎಕ್ಸ್ ಪ್ರೆಸ್(ದಿನಾಂಕ 12, 14, 16, 19, 21, 23 ಸೇರಿ ಒಟ್ಟು ಆರು ದಿನ ರದ್ದು)

2)ಕಾರವಾರ-ಯಶವಂತ ಪುರ ಎಕ್ಸ್ ಪ್ರೆಸ್ (ಆಗಸ್ಟ್ 13, 15, 17, 20, 22 ಸೇರಿ ಐದು ದಿನ ರದ್ದು)

3)ಎಸ್ ಬಿಸಿ ಕೆನರಾ- ಕಾರವಾರ ಎಕ್ಸ್ ಪ್ರೆಸ್( ಆ 14, 15, 16, 17, 21, 22 ಸೇರಿ ಆರು ದಿನ ರದ್ದು)

Advertisement

4) ಎಸ್ ಬಿಸಿ ಕೆನರಾ-ಕಾರವಾರ ಎಕ್ಸ್ ಪ್ರೆಸ್( ಆ.11, 12, 13, 18, 19, 20 ಸೇರಿ ಆರು ದಿನ ರದ್ದು)

5)ಕೆನರಾ-ಕಾರವಾರ –ಎಸ್ ಬಿಸಿ ಎಕ್ಸ್ ಪ್ರೆಸ್(ಆ.11, 12, 13, 14, 18, 19, 20, 21 ಸೇರಿ ಒಟ್ಟು ಎಂಟು ದಿನ ರದ್ದು)

6)ಕೆನರಾ-ಕಾರವಾರ ಎಕ್ಸ್ ಪ್ರೆಸ್(ಆ.15, 16, 17, 22 ಸೇರಿ 4 ದಿನ ರದ್ದು)

7)ಯಶವಂತಪುರ-ಮಂಗಳೂರು ಜಂಕ್ಷನ್ ಎಕ್ಸ್ ಪ್ರೆಸ್(ಆ.13, 15. 18, 20, 22 ಸೇರಿ 5 ದಿನ ರದ್ದು)

8)ಮಂಗಳೂರು ಜಂಕ್ಷನ್-ಯಶವಂತಪುರ ಎಕ್ಸ್ ಪ್ರೆಸ್(ಆ. 12, 14, 16, 19, 21, 23 ಸೇರಿ 6 ದಿನ ರದ್ದು)

9)ಯಶವಂತಪುರ-ಮಂಗಳೂರು ಸೆಂಟ್ರಲ್ ಎಕ್ಸ್ ಪ್ರೆಸ್ (ಆ.11, 13, 15, 18, 20, 22 ಸೇರಿ 6ದಿನ ರದ್ದು)

10)ಯಶವಂತಪುರ-ಮಂಗಳೂರು ಸೆಂಟ್ರಲ್ ಎಕ್ಸ್ ಪ್ರೆಸ್(ಆ. 12, 14, 16, 19, 21, 23 ಸೇರಿ ಆರು ದಿನ ರದ್ದು)

Advertisement

Udayavani is now on Telegram. Click here to join our channel and stay updated with the latest news.

Next